Ticker

6/recent/ticker-posts

Ad Code

Responsive Advertisement

Bellary : ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಸೈಕಲ್ ರ‍್ಯಾಲಿ


ಬಳ್ಳಾರಿ ಜುಲೈ 07.  ಮಾನ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರು  ಈಶ್ವರ್ ಖಂಡ್ರೆ ಅವರು ಹಾಗು ಬಳ್ಳಾರಿ ಗ್ರಾಮೀಣ ಶಾಸಕರು  ನಾಗೇಂದ್ರನವರ ನೇತೃತ್ವದಲ್ಲಿ 07.07.2021 ಬುದವಾರ ರಂದು ಬೆಳಿಗ್ಗೆ 11 ಗಂಟೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಳ್ಳಾರಿಯ ಸುದಾ ಸರ್ಕಲ್ ನಲ್ಲಿರುವ ಮಹಾತ್ಮಾಗಾಂಧಿ ಪುತ್ಥಳಿಗೆ ಮಾಲಾರ್ಪಣೇ ಮಾಡಿ ರಾಯಲ್ ಸರ್ಕಲ್ ವರೆಗೆ ಬೃಹತ್ ಸೈಕಲ್ ರ್ಯಾಲಿ ಮೂಲಕ ಪ್ರತಿಭಟನೆ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಪಾದಾದಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು


Post a Comment

0 Comments

Ad Code

Responsive Advertisement