Ticker

6/recent/ticker-posts

Ad Code

Responsive Advertisement

ಕನ್ನಡ ಸಾಹಿತ್ಯ ಪರಿಷತ್ತಿನ 2020ನೆಯ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪ್ರಕಟ

 1. ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರರ‍್ಸ್ ದತ್ತಿ : ನಗದು ಪ್ರಶಸ್ತಿ ರೂ. 10,000/- 

 ಬಹುಮಾನಿತ ಕೃತಿ : ಆರೋಗ್ಯ ಎಂದರೇನು? 

 ಲೇಖಕರು : ಡಾ. ಎಸ್.ಪಿ. ಯೋಗಣ್ಣ

 2. ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ : ನಗದು ಪ್ರಶಸ್ತಿ ರೂ. 10,000/-

ಬಹುಮಾನಿತ ಕೃತಿ : ದೇವರ ದಾಸಿಮಯ್ಯ-ಮರುಚಿಂತನೆ ಲೇಖಕರು : ಡಾ. ವಾಸುದೇವ ಬಡಿಗೇರ

 3. ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ‘ಅನುವಾದ ಸಾಹಿತ್ಯಕ್ಕಾಗಿ’ : ನಗದು ಪ್ರಶಸ್ತಿ ರೂ. 10,000/-

ಬಹುಮಾನಿತ ಕೃತಿ : ಕೆಂಪು ಮುಡಿಯ ಹೆಣ್ಣು

ಲೇಖಕರು : ಶ್ರೀ ಓ.ಎಲ್. ನಾಗಭೂಷಣಸ್ವಾಮಿ


 4. ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ : ನಗದು ಪ್ರಶಸ್ತಿ ರೂ. 7,500/-

ಬಹುಮಾನಿತ ಕೃತಿ : ದಶರತ್ನಗಳು 

ಲೇಖಕರು : ಶ್ರೀ ಎಸ್.ಬಿ. ಮುನ್ನೊಳ್ಳಿ

 5. ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ : ನಗದು ಪ್ರಶಸ್ತಿ ರೂ. 6,000/-

ಬಹುಮಾನಿತ ಕೃತಿ : ವಿದೇಶಗಳಲ್ಲಿ ಜೈನ ಧರ್ಮ 

ಲೇಖಕರು : ಪ್ರೊ. ಜೀವಂಧರಕುಮಾರ್ ಹೋತಪೇಟಿ

 6. ವಸುದೇವ ಭೂಪಾಲಂ ದತ್ತಿ :

 ಕಾದಂಬರಿ : ನಗದು ಪ್ರಶಸ್ತಿ ರೂ. 5,000/- 

 ಬಹುಮಾನಿತ ಕೃತಿ : ದಂದುಗ 

ಲೇಖಕರು : ಶ್ರೀ ಅಮರೇಶ ನುಗಡೋಣಿ 

 ಸಣ್ಣಕತೆ : ನಗದು ಪ್ರಶಸ್ತಿ ರೂ. 3,000/- 

 ಬಹುಮಾನಿತ ಕೃತಿ : ಶಿಸ್ತು ಮತ್ತು ಇತರ ಕಥೆಗಳು 

ಲೇಖಕರು : ಶ್ರೀ ಶರತ್ ಕಲ್ಕೋಡ್

 ಮಕ್ಕಳ ಸಾಹಿತ್ಯ ಕೃತಿ : ನಗದು ಪ್ರಶಸ್ತಿ ರೂ. 2,000/-

 ಬಹುಮಾನಿತ ಕೃತಿ : ಅಮ್ಮ ಮತ್ತು ಮೇಡಂ 

ಲೇಖಕರು : ಜೀನಹಳ್ಳಿ ಸಿದ್ಧಲಿಂಗಪ್ಪ 

 ವೈಚಾರಿಕ ಕೃತಿ : ನಗದು ಪ್ರಶಸ್ತಿ ರೂ. 2,000/-

 ಬಹುಮಾನಿತ ಕೃತಿ : ಬಂಡಾಯ ಸಾಹಿತ್ಯದ ವಿಭಿನ್ನ ನೆಲೆಗಳು ಲೇಖಕರು : ಡಾ. ಅಶೋಕ ನರೋಡೆ 

 7. ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ : ನಗದು ಪ್ರಶಸ್ತಿ ರೂ. 5,000/-

ಬಹುಮಾನಿತ ಕೃತಿ : ನಿದ್ರಾಂಗನೆಯ ಸೆಳವಿನಲ್ಲಿ

ಲೇಖಕರು : ಶ್ರಿ ಎನ್. ರಾಮನಾಥ್ 

 8. ದಿ|| ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ : ನಗದು ಪ್ರಶಸ್ತಿ ರೂ. 5,000/-

ಬಹುಮಾನಿತ ಕೃತಿ : ಮುಟ್ಟು

ಲೇಖಕರು : ಡಾ. ಎಚ್.ಎಸ್. ಅನುಪಮ 


9. ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-

 ಬಹುಮಾನಿತ ಕೃತಿ : ಮಂಜೀ ಮಹದೇವನ ಗಂಜೀ ಪುರಾಣ ಲೇಖಕರು : ಶ್ರೀ ಜಿ.ಎಸ್. ಭಟ್ಟ ಸಾಗರ

10. ಶ್ರೀಮತಿ ಲಕ್ಷಿö್ಮÃದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-

ಬಹುಮಾನಿತ ಕೃತಿ : ಮನಸು ಅಭಿಸಾರಿಕೆ 

ಲೇಖಕರು : ಶ್ರೀಮತಿ ಶಾಂತಿ ಕೆ. ಅಪ್ಪಣ್ಣ

11. ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-

ಬಹುಮಾನಿತ ಕೃತಿ : ಕೂರ್ಗ್ ರೆಜಿಮೆಂಟ್ 

ಪ್ರಕಾಶಕರು : ಮೈತ್ರಿ ಪ್ರಕಾಶನ, ಬೆಂಗಳೂರು

12. ಅಮೃತ ಮಹೋತ್ಸವ ಸಾ.ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್.ಬಸವರಾಜು ದತ್ತಿ) : ನಗದು ಪ್ರಶಸ್ತಿ 

ರೂ. 5,000/- 

ಬಹುಮಾನಿತ ಕೃತಿ : ಸುಬೇದಾರ ರಾಮಜಿ ಸಕ್ಪಾಲ್ 

ಲೇಖಕರು : ಪ್ರಭುಲಿಂಗ ನೀಲೂರೆ

13. ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ : ನಗದು ಪ್ರಶಸ್ತಿ ರೂ. 5,000/- 

ಬಹುಮಾನಿತ ಕೃತಿ : ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು ಲೇಖಕರು : ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ 

14 ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-

ಬಹುಮಾನಿತ ಕೃತಿ : ಬೂಬರಾಜ ಸಾಮ್ರಾಜ್ಯ

ಲೇಖಕರು : ಶ್ರೀ ಬಿ. ಜನಾರ್ದನ ಭಟ್

15 ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 5,000/-

ಬಹುಮಾನಿತ ಕೃತಿ : ಒಂಟಿ ಹಕ್ಕಿಯ ಪಯಣ 

ಲೇಖಕರು : ಶ್ರೀಮತಿ ವಿನುತಾ ಹಂಚಿನಮನಿ 

16. ಶ್ರೀಮತಿ ಗಂಗಮ್ಮ ಶ್ರೀ ಬಿ. ಶಿವಣ್ಣ ದತ್ತಿ : ನಗದು ಪ್ರಶಸ್ತಿ ರೂ. 5,000/- 

ಬಹುಮಾನಿತ ಕೃತಿ : ಕುವೆಂಪು ಅಲಕ್ಷಿತರೆದೆಯ ದೀಪ 

ಲೇಖಕರು : ಡಾ. ಎಚ್.ಎಸ್. ಸತ್ಯನಾರಾಯಣ

17. ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ : ನಗದು ಪ್ರಶಸ್ತಿ ರೂ. 2,000/- 

ಬಹುಮಾನ ಕೃತಿ : ಚಮತ್ಕಾರಿ ಚಾಕ್ಲೇಟು 

ಲೇಖಕರು : ಶ್ರೀ ಸೋಮು ಕುದರಿಹಾಳ 

18. ಪಳಕಳ ಸೀತಾರಾಮಭಟ್ಟ ದತ್ತಿ : ನಗದು ಪ್ರಶಸ್ತಿ ರೂ. ರೂ. 2,000/-

ಬಹುಮಾನಿತ ಕೃತಿ : ಗೊಂಬೆಗೊAದು ಚೀಲ 

ಲೇಖಕರು : ಶ್ರೀ ವಿಶಾಲ ಆರಾಧ್ಯ

19. ಶ್ರೀಮತಿ ಜಯಲಕ್ಷಿö್ಮ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 2,000/-

ಬಹುಮಾನಿತ ಕೃತಿ : ಒಲವೆಂಬ ಸುಂದರ ಒಗಟು 

ಲೇಖಕರು : ಶ್ರೀಮತಿ ಗಿರಿಜಾರಾಜ್

20.. ದಿ|| ಗೌರಮ್ಮ ಹರ‍್ನಹಳ್ಳಿ ಕೆ. ಮಂಜಪ್ಪ ದತ್ತಿ : ನಗದು ಪ್ರಶಸ್ತಿ ರೂ. 1,000/-

ಬಹುಮಾನಿತ ಕೃತಿ : ಕರೋನ ಮುಕ್ತೆಯ ಕಥನ 

ಲೇಖಕರು : ಡಾ. ಕೆ.ಆರ್. ಸಂಧ್ಯಾರೆಡ್ಡಿ

21. ಶ್ರೀಮತಿ ಜಯಲಕ್ಷö್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ : ನಗದು ಪ್ರಶಸ್ತಿ ರೂ. 1,000/-

 ಬಹುಮಾನಿತ ಕೃತಿ : ಲಿಂಗಣ್ಣ ಕವಿಯ ವರರಮ್ಯ ರತ್ನಾಕರ ಲೇಖಕರು : ಸಂ. ಡಾ. ಕೆ. ರವೀಂದ್ರನಾಥ

22. ಜಿ.ಆರ್. ರೇವಯ್ಯ ದತ್ತಿ : ನಗದು ಪ್ರಶಸ್ತಿ ರೂ. 1,000/-

ಬಹುಮಾನಿತ ಕೃತಿ : ಸಾವಿತ್ರಿಬಾಯಿ ಫುಲೆ 

ಲೇಖಕರು : ಡಾ. ಚಿ.ಸಿ. ನಿಂಗಣ್ಣ

23. ಡಾ|| ಆರ್.ಜೆ. ಗಲಗಲಿ ದತ್ತಿ : ನಗದು ಪ್ರಶಸ್ತಿ ರೂ. 1,000/-

ಬಹುಮಾನಿತ ಕೃತಿ : ಆರ್ತ 

ಲೇಖಕರು : ಶ್ರೀ ಸಂತೋಷ ನಾಯಿಕ

24. ದಿ|| ಕಾಕೋಳು ಸರೋಜಮ್ಮ ದತ್ತಿ : ನಗದು ಪ್ರಶಸ್ತಿ ರೂ. 1,000/-

ಬಹುಮಾನಿತ ಕೃತಿ : ಗೋದಾನ 

ಲೇಖಕರು : ಶ್ರೀ ಶ್ರೀಕಾಂತ ಕಕ್ಕೇರಿ



25 ನಾ.ಕು. ಗಣೇಶ್ ದತ್ತಿ : ನಗದು ಪ್ರಶಸ್ತಿ ರೂ. 1,000/-

ಬಹುಮಾನಿತ ಕೃತಿ : ಗಾಯಗೊಂಡವರಿಗೆ

ಲೇಖಕರು : ಶ್ರೀಮತಿ ಮಂಜುಳಾ ಹಿರೇಮಠ 

26. ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತ್ತಿ : ನಗದು ಪ್ರಶಸ್ತಿ ರೂ. 1,000/- ಬಹುಮಾನಿತ ಕೃತಿ : ಬೋಳುಮರ ಹಕ್ಕಿ ಮತ್ತು ನಾನು 

 ಲೇಖಕರು : ಶ್ರೀ ವಿ.ಎಸ್. ಶಾನ್‌ಭಾಗ್

27. ಶ್ರೀ ಜಿ.ಎನ್. ಹೇಮರಾಜ್ ಕುಶಾಲನಗರ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 1,000/-

ಬಹುಮಾನಿತ ಕೃತಿ : ಹರಾಂನ ಕಥೆಗಳು

ಲೇಖಕರು : ಶ್ರೀ ಮುಸ್ತಾಫ ಕೆ.ಎಚ್.

28. ಮಲ್ಲಿಕಾ ದತ್ತಿ ಪ್ರಶಸ್ತಿ : ನಗದು ಪ್ರಶಸ್ತಿ ರೂ. 500/- 

ಬಹುಮಾನಿತ ಕೃತಿ : ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ 

ಲೇಖಕರು : ಶ್ರೀಮತಿ ಲತಾ ಶ್ರೀನಿವಾಸ್ 

29. ಅಂತರರಾಷ್ಟಿçÃಯ ಮಹಿಳಾ ವರ್ಷದ ಪ್ರಶಸ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ವೆÄÊ ಮುಚ್ಚಲೊಂದು ತುಂಡು ಬಟ್ಟೆ 

ಲೇಖಕರು : ಶ್ರೀಮತಿ ಶ್ರೀದೇವಿ ಕೆರೆಮನೆ 

30. ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ನುಡಿಯ ನೆರಳು

ಲೇಖಕರು : ಶ್ರೀಮತಿ ಮಂಜುಳಾ ಗೋನಾಳ

31. ಲಿಂ. ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ 

ಲೇಖಕರು : ಶ್ರೀಮತಿ ನಾಗರೇಖಾ ಗಾಂವಕರ

32. ಶ್ರೀಮತಿ ನೀಲಗಂಗಾ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ದೂರ ದೇಶವೆಂಬ ಪಕ್ಕದ ಮನೆ

ಲೇಖಕರು : ಶ್ರೀಮತಿ ಕಾವ್ಯಕಡಮೆ ನಾಗರಕಟ್ಟೆ

33. ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಆಮ್ರಪಾಲಿ

ಲೇಖಕರು : ಶ್ರೀಮತಿ ಗಾಯತ್ರಿ ರಾಜ್

34. ಶ್ರೀಮತಿ ಶಾರದಾ ಆರ್. ರಾವ್ ದತ್ತಿ : ನಗದು ಪ್ರಶಸ್ತಿ ರೂ. 250/-

ಬಹುಮಾನಿತ ಕೃತಿ : ಕಥಾ ವ್ಯವಕಲನ 

ಲೇಖಕರು : ಶ್ರೀಮತಿ ರೇಶ್ಮಾ ಭಟ್ 

35. ದಿ|| ಎಚ್. ಕರಿಯಣ್ಣ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಹೊಸ ಚಿಗುರು ಹಳೆ ಬೇರು ಲೇಖಕರು : ಶ್ರೀಮತಿ ಶಕುಂತಲಾ ಪಿ. ಹಿರೇಮಠ

36. ದಿ|| ಡಾ. ಎಚ್. ನರಸಿಂಹಯ್ಯ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಮನಸ್ಸಿಗೂ ಸೋಂಕು

ಲೇಖಕರು : ಡಾ. ಕೆ.ಎಸ್. ಪವಿತ್ರ

37 ದಿ|| ಶ್ರೀಮತಿ ಕೆ.ವಿ.ರತ್ನಮ್ಮ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಕರುಳ ಬಳ್ಳಿ ಮತ್ತು ಜೀವಕಾರುಣ್ಯ 

ಲೇಖಕರು : ಶ್ರೀ ಶಿವಶಂಕರ ಸೀಗೇಹಟ್ಟಿ

38. ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ (ಪದ್ಯ ಕೃತಿ) : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಸರಹದ್ದುಗಳಿಲ್ಲದ ಭೂಮಿಯ ಕನಸು

ಲೇಖಕರು : ಶ್ರೀಮತಿ ನಿರ್ಮಲಾ ಶೆಟ್ಟರ

 ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ (ಗದ್ಯ ಕೃತಿ) : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಪದ ಸೋಪಾನ

ಲೇಖಕರು : ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

39. ಪಿ. ಶಾಂತಿಲಾಲ್ ದತ್ತಿ : ನಗದು ಪ್ರಶಸ್ತಿ ರೂ. 500/- 

ಬಹುಮಾನ ಕೃತಿ : ದಶರತ್ನಗಳು 

ಲೇಖಕರು : ಶ್ರೀ ಎಸ್.ಬಿ. ಮುನ್ನೊಳ್ಳಿ

40. ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಜಾನಪದ ಬಾಗಿನ 

ಲೇಖಕರು : ಡಾ. ಶ್ರೀಶೈಲ ನಾಗರಾಳ

41. ಕುಂಬಾಸ ಪ್ರಶಸ್ತಿ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಇದು ಗುಳಿಗೆ ಲೋಕವಯ್ಯ

ಲೇಖಕರು : ಡಾ. ಬಸವರಾಜ ಕುಂಬಾರ

42 ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಮರಣ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಜೀರೋ ಬ್ಯಾಲೆನ್ಸ್ 

ಲೇಖಕರು : ಡಾ. ಶ್ರುತಿ ಬಿ.ಆರ್.

43. `ಸಿಸು' ಸಂಗಮೇಶ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಅವನೆಲ್ಲಿರುವನು ಹೇಳಮ್ಮ 

ಲೇಖಕರು : ಶ್ರೀ ಜಂಬುನಾಥ ಕಂಚ್ಯಾಣಿ

44. ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಶಾಸನ ಸಂಸ್ಕೃತಿ 

ಲೇಖಕರು : ಡಾ. ಶರಣಪ್ಪ ಆನೆ ಹೊಸೂರು

45 ಕೆ. ವಾಸುದೇವಾಚಾರ್ ದತ್ತಿ : ನಗದು ಪ್ರಶಸ್ತಿ ರೂ. 500/-

ಬಹುಮಾನಿತ ಕೃತಿ : ಕೋಳಿ ಅಂಕ 

ಲೇಖಕರು : ಡಾ. ಕುರುವ ಬಸವರಾಜ್ 

46. ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ : ನಗದು ಪ್ರಶಸ್ತಿ ರೂ. 250/-

ಬಹುಮಾನಿತ ಕೃತಿ : ಸಾರ್ಥಕ-ಸಾಧನೆ 

ಲೇಖಕರು : ಡಾ. ಆರ್. ವಾದಿರಾಜು 

47 ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತ್ತಿ : ನಗದು ಪ್ರಶಸ್ತಿ ರೂ. 250/-

ಬಹುಮಾನಿತ ಕೃತಿ : ಮುದ್ದುಗುಮ್ಮ ಲೇಖಕರು : ಶ್ರೀ ದೀವಿತ್ ಎಸ್.ಕೆ. ಪೆರಾಡಿ

48 ಪ್ರೊ. ದೇವಪ್ರಕಾಶ್ ಹಾಸ್ಯ/ವ್ಯಂಗ್ಯಚಿತ್ರ ಸಾಹಿತ್ಯ ಪ್ರಶಸ್ತಿ ದತ್ತಿ : ರೂ. 2,000/-

ಬಹುಮಾನಿತ ಕೃತಿ : ವಠಾರ ಮೀಮಾಂಸೆ

ಲೇಖಕರು : ಶ್ರೀಮತಿ ಆರತಿ ಘಟಿಕಾರ್

ಹೆಚ್ಚಿನ ಮಾಹಿತಿಯನ್ನು ತಿತಿತಿ.ಞಚಿsಚಿಠಿಚಿ.iಟಿ ಮೂಲಕ ಸಹ ಪಡೆದುಕೊಳ್ಳಬಹುದು.

Post a Comment

0 Comments

Ad Code

Responsive Advertisement