Ticker

6/recent/ticker-posts

Ad Code

Responsive Advertisement

ಶ್ರೀ ಜಗದ್ಗುರು ಫೌಂಡೇಶನ್ ವತಿಯಿಂದ ದಿನಸಿ ಕಿಟ್ ವಿತರಣೆ

 ಶ್ರೀ ಜಗದ್ಗುರು ಫೌಂಡೇಶನ್ ವತಿಯಿಂದ ಯಶವಂತಪುರ ತ್ರಿವೇಣಿ ರಸ್ತೆ ಮಲ್ಲೇಶ್ವರಂ ವಿನಾಯಕ ಪುರ ಸುತ್ತಮುತ್ತ ದಿನನಿತ್ಯ 1500 ಜನರಿಗೆ ಊಟ ಹಂಚಲಾಗುತ್ತಿದೆ ಹಾಗೂ ಪೌರಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ 20 ದಿನಗಳಿಂದ ಈ ಸೇವಾಕಾರ್ಯ ನಡೆಸಿಕೊಂಡು ಬಂದಿರುತ್ತಾರೆ ಈ ದಿನ 20ನೆಯ ದಿನ ಕಾರ್ಯಕ್ರಮದಲ್ಲಿಗೋಕುಲ ಕಲ್ಯಾಣ ವೆಂಕಟೇಶ್ವರ ದೇವಾಲಯ ಪ್ರಧಾನ ಅರ್ಚಕರಾದ ಬಿ, ಆರ್, ಗೋವರ್ಧನ್  ಪಾಣಿ ಹಾಗೂ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಜಿ, ಎಸ್, ಚೌದರಿ ಮತ್ತು ಪರಮೇಶ್ವರಯ್ಯ ಹಾಜರಿದ್ದರು







Post a Comment

0 Comments

Ad Code

Responsive Advertisement