Ticker

6/recent/ticker-posts

Ad Code

Responsive Advertisement

ಬಳ್ಳಾರಿ ನಗರದ ವಾಯ್ಸ್ ಹಾಸ್ಪಿಟಲ್‌ನ ಚೈರ್ಮನ್ ತಾಯಿ ಶ್ರೀಮತಿ ನಾಗಮ್ಮ ಇನ್ನಿಲ್ಲ

ಬಳ್ಳಾರಿ ಮೇ 23.ಬಳ್ಳಾರಿ ನಗರದ ವಾಯ್ಸ್ ಹಾಸ್ಪಿಟಲ್‌ನ ಚೈರ್ಮನ್, ಬೆಂಗಳೂರ್ ಹೈಕೋರ್ಟ್ ವಕೀಲರಾದ  ದಾಸರಿ ಗೋವಿಂದನವರ ತಾಯಿ ಶ್ರೀಮತಿ ನಾಗಮ್ಮನವರು (75) ಮೇ 21ರಂದು ಮುಂಜಾನೆ 9 ಗಂಟೆಗೆ ದೈವಾದೀನರಾಗಿರುತ್ತಾರೆ. ಇವರಿಗೆ ಮಕ್ಕಳು,ಮೊಮ್ಮಕ್ಕಳು,ಸೊಸೆಯಂದಿರು ಮತ್ತು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಇವರ ಅಂತ್ಯಕ್ರಿಯೆಯನ್ನು 21 ರಂದು ಸ್ವಗ್ರಾಮವಾದ ಸಂಗನಕಲ್‌ನಲ್ಲಿ ಸಂಜೆ ನೆರವೇರಿಸಿರುತ್ತಾರೆ. ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು,ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿನೀಡಬೇಕೆಂದು ಬಂಧುಬಳಗದವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.



Post a Comment

0 Comments

Ad Code

Responsive Advertisement