Ticker

6/recent/ticker-posts

Ad Code

Responsive Advertisement

ಬಳ್ಳಾರಿ: ಮುಲ್ಲಂಗಿ ನಂದೀಶ ಬಿರುಸಿನ ಮತಯಾಚನೆ

ಬಳ್ಳಾರಿ ಏ 23. ನಗರದ 18  ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆ ಚುನಾವಣಾ ಅಭ್ಯರ್ಥಿಯಾದ ಮುಲ್ಲಂಗಿ ನಂದೀಶ ಅವರ ಪರ ಬಿಸಲಹಳ್ಳಿಯಲ್ಲಿ  ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ಎಲ್.ಸ್ವಾಮಿ,  ಕೆಪಿಸಿಸಿ ಕಾಂಗ್ರೆಸ್ ಪಕ್ಷದ ಸ್ಥಿರಾಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ  ಸದಸ್ಯರು ಹಾಗೂ ಮಾಜಿ ಬುಡಾ ಅಧ್ಯಕ್ಷರಾದ  ಜೆ.ಎಸ್ ಅಂಜನೇಯಯಲು ರವರು ಬಿರುಸಿನ  ಮಾತಯಾಚನೆ ಮಾಡಿದರು. 


ಈ ಸಂದರ್ಭದಲ್ಲಿ  ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆರೆಕೊಡಪ್ಪ,  ಟಿ.ಸುರೇಶ  ಕಟ್ಟೆಮನೆ ನಾಗೇಂದ್ರಪ್ಗಪ,  ಜಿಲ್ಲಾ  ಮಹಿಳಾ ಕಾಂಗ್ರೆಸ್  ಅಧ್ಯಕ್ಷರಾದ ಶ್ರೀಮತಿ ಟಿ.ಪದ್ಮ, ಮುಖಂಡರಾದ  ಜೆ. ಎರ್ರಿಸ್ವಾಮಿ, ದೇವಣ್ಣ,  ಮತ್ತು ವಾರ್ಡ್ ಕಾಂಗ್ರೆಸ್  ಮುಖಂಡರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement