Ticker

6/recent/ticker-posts

Ad Code

Responsive Advertisement

ದಾಸವಾಣಿ ಕಾರ್ಯಕ್ರಮ

ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮೇ 25, ಗುರುವಾರ ಸಂಜೆ 7-00 ಗಂಟೆಗೆ ಶ್ರೀ ಆನಂದ್ ದೇಶಪಾಂಡೆ ರವರಿಂದ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದೆ. 

ವಾದ್ಯ ಸಹಕಾರ : ಶ್ರೀ ಉತ್ಸವ್ ದೇಶಪಾಂಡೆ (ತಬಲಾ), ಶ್ರೀ ಪ್ರಣವ್ ದೇಶಪಾಂಡೆ (ಹಾರ್ಮೋನಿಯಂ), ಶ್ರೀ ಉದ್ಧವ್ ದೇಶಪಾಂಡೆ (ಕೊಳಲು), ಶ್ರೀ ಶರದ್ ದೇಶಪಾಂಡೆ (ತಾಳ).

 ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮುಖ್ಯರಸ್ತೆ, ಪವಮಾನಪುರ, ಬೆಂಗಳೂರು-560062

Post a Comment

0 Comments

Ad Code

Responsive Advertisement