Ticker

6/recent/ticker-posts

Ad Code

Responsive Advertisement

BIG NEWS ಜಗದ್ಗುರು ಶ್ರೀ ಡಾ: ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ ದಶಮಾನೋತ್ಸವ ಸಮಾರಂಭ

 ಬೆಂಗಳೂರು, ಫೆಬ್ರವರಿ 14:  ಆದಿಚುಂಚನಗಿರಿ ಪೀಠಾಧ್ಯಕ್ಷ  ಜಗದ್ಗುರು ಶ್ರೀ ಡಾ: ನಿರ್ಮಲಾನಂದನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ ದಶಮಾನೋತ್ಸವ ಸಮಾರಂಭ, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಜ್ಯೋತಿರ್ದಾನ   ಸಮಾರಂಭವನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದರು. 



ಈ ಸಂದರ್ಭದಲ್ಲಿ  ಸಚಿವರಾದ ಆರ್.ಅಶೋಕ್ , ಡಾ: ಕೆ.ಸುಧಾಕರ್,  ಶಾಸಕ ಸತೀಶ್ ರೆಡ್ಡಿಸಾಹಿತಿ ದೊಡ್ಡರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮೊದಲಾದವರು ಉದ್ಘಾಟಿಸಿದರು.

Post a Comment

0 Comments

Ad Code

Responsive Advertisement