Ticker

6/recent/ticker-posts

Ad Code

Responsive Advertisement

ಮಾರ್ಚ್ 11ಕ್ಕೆ ಹೆಡ್ಡಾಯಣ ನಾಟಕ ಪ್ರದರ್ಶನ

ಪಂಜೆ ಮಂಗೇಶರಾಯರ ಹೆಡ್ಡಧೂಮನ ಕಥೆ ಆಧಾರಿತ ಹೆಡ್ಡಾಯಣ ಎಂಬ ಮಕ್ಕಳ ನಾಟಕ ಪ್ರದರ್ಶನ ಮಾರ್ಚ್ 11ರಂದು ನಯನ ರಂಗಮಂದಿರದಲ್ಲಿ ಪ್ರದರ್ಶನವಾಗಲಿದೆ.


ಸೃಷ್ಟಿ ಕಲಾ ಮಂದಿರದ ಬಾಲ ಕಲಾವಿದರು ಅಭಿನಯಿಸಲಿರುವ ಈ‌ ನಾಟಕದ ಭಿತ್ತಿಚಿತ್ರಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್ ಅವರು ಬಿಡುಗಡೆ ಮಾಡಿದರು. 

ನಾಟಕವನ್ನು ಬಿ.ವಿ. ಕಾರಂತ್ ಅವರು ರಚಿಸಿದ್ದು, ಖ್ಯಾತ ನಿರ್ದೇಶಕಿ ಶ್ರೀಮತಿ ರೂಪಾ ಮೋಹನ್ ಅವರು ನಿರ್ದೇಶಿಸಿದ್ದಾರೆ.

Post a Comment

0 Comments

Ad Code

Responsive Advertisement