ಹಾವೇರಿ ತಮ್ಮ ತವರೂರು, ಅಲ್ಲಿನ ಯಾವುದೇ ಮನೆಯಲ್ಲಿ ಇದ್ದರೂ ಅದು ತನ್ನ ಮನೆಯೇ ಎಂದು ಭಾವಿಸಿದ್ದೇನೆ. ಬಸವಣ್ಣನವರು ಹೇಳಿದಂತೆʻಇವನ್ಯಾರವ, ಇವನ್ಯಾರವ, ಇವನ್ಯಾರವ ಎಂದೆನಿಸದಿರಯ್ಯ ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ.. ಇವ ನಮ್ಮಮನೆಯಮಗನೆನಿಸಯ್ಯʼ ಎಂಬಂತೆ ತಾವು ಯಾರ ಮನೆಯಲ್ಲಿಯೇ ಇದ್ದರೂ ಅದು ನನ್ನ ಮನೆ ಎಂಬ ಭಾವನೆ ತಮ್ಮದು. ತಾವಿರುವ ಮನೆಯಲ್ಲಿ ಆ ಮನೆಯ ಮಗನಾಗಿರುವುದಾಗಿ ಇರಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಸಾಮಾನ್ಯರಲ್ಲಿಸಾಮಾನ್ಯರಂತೆಬದುಕಲುಇಷ್ಟಪಡುವುದರಿಂದಯಾವುದೇವಿಶೇಷಸೌಲಭ್ಯವನ್ನುಬಯಸದೆ, ಹಾವೇರಿಯಜನರಮನೆಯಲ್ಲಿವಾಸ್ತವ್ಯಮಾಡಿಜನರಹತ್ತಿರವಾಗಿರಬೇಕುಎಂಬಅಪೇಕ್ಷೆನನ್ನದು. ಯಾವುದೇಹಮ್ಮನ್ನುಇಟ್ಟುಕೊಳ್ಳದೆಸಾಮಾನ್ಯವಾಗಿದಿನನಿತ್ಯದಜೀವನನಡೆಸುವಂತೆಸಮ್ಮೇಳನದಸಂದರ್ಭದಲ್ಲಿಸ್ಥಳೀಯಯಾವುದಾದರೂಒಂದುಮನೆಯಲ್ಲಿವಾಸ್ತವ್ಯಮಾಡುವಇಂಗಿತವಿದೆ. ಅದಕ್ಕಾಗಿಹಾವೇರಿಯಲ್ಲಿಸಮ್ಮೇಳನನಡೆಯುವಸ್ಥಳದಹತ್ತಿರಇರುವಅಜ್ಜಯ್ಯನದೇವಸ್ಥಾನದಸುತ್ತಮುತ್ತಲಿನಲ್ಲಿಇರುವಯಾವುದಾದರೂಮನೆಯವರುವಾಸ್ತವ್ಯಕ್ಕೆ ಅನೂಕುಲ ಮಾಡಿಕೊಡುಲುಇಚ್ಛಿಸುವವರುʻಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು ೫೬೦೦೧೮ʼವಿಶೇಷಾಧಿಕಾರಿ ಸೋಮಶೇಖರ್ ರಾಥೋಡ – ೯೪೮೦೬೨೮೩೯೮, ಇ-ಮೇಲ್ ವಿಳಾಸ- nadojamj@gmail.comದೂರವಾಣಿ ಸಂಖ್ಯೆ ೦೮೦-೨೬೬೨೩೫೮೪, ೨೬೬೧೨೯೯೧ಸಂಪರ್ಕಿಸಿ, ತಮ್ಮಮನೆಯವಿಳಾಸವನ್ನುನೀಡಬಹುದುಎಂದುಪ್ರಕಟಣೆಯಲ್ಲಿತಿಳಿಸಲಾಗಿದೆ.
ತಾವುವಾಸ್ತವ್ಯಮಾಡುವಮನೆಯಲ್ಲಿದಿನಂಪ್ರತಿತಯಾರಿಸುವಆಹಾರವನ್ನುಸೇವಿಸುವುದಾಗಿಹಾಗೂಯಾವುದೇರೀತಿಯವಿಶೇಷಭೋಜನ, ಸವಲತ್ತುಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲವೆಂದೂ ಸಮ್ಮೇಳನನಡೆಯುವಸ್ಥಳಕ್ಕೆನಡೆದುಕೊಂಡೆಹೋಗುವವ್ಯವಸ್ಥೆಗೆನನ್ನಆದ್ಯತೆಎಂದೂ ತಿಳಿಸಿದ ಅವರು ಹಾವೇರಿಯಲ್ಲಿನಡೆಯುವಅಕ್ಷರಜಾತ್ರೆಯನ್ನು ಸರಳತೆಯ ಕನ್ನಡದಅಸ್ಮಿತೆಯಸಮ್ಮೇಳನವನ್ನಾಗಿಸಲಾಗುವುದುಎಂದುಕನ್ನಡಸಾಹಿತ್ಯಪರಿಷತ್ತಿನಅಧ್ಯಕ್ಷರಾದನಾಡೋಜಡಾ. ಮಹೇಶಜೋಶಿಪ್ರಕಟಣೆಯಲ್ಲಿತಿಳಿಸಿದ್ದಾರೆ.
0 Comments