Ticker

6/recent/ticker-posts

Ad Code

Responsive Advertisement

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಮಹೋತ್ಸವ

ನಾಗರಬಾವಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ  ದಸರಾ ಪ್ರಯುಕ್ತ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಪ್ರತಿದಿನ ವಿಶೇಷ ಅಲಂಕಾರ, ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಸೆಪ್ಟೆಂಬರ್ 26 --  ಹರಿದ್ರಾ-ಕುಂಕುಮ ಅಲಂಕಾರ, ಶ್ರೀಮತಿ ಶ್ರೀದೇವಿ ಬಿ. ಮತ್ತು ತಂಡದವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", 

ಸೆಪ್ಟೆಂಬರ್ 27 --  ನವನೀತ ಅಲಂಕಾರ, ಕೆನರಾ ಬ್ಯಾಂಕ್ ಕಾಲೋನಿಯ ಮಹಿಳಾ ಮಂಡಲಿ ಸದಸ್ಯರಿಂದ "ಸಾಂಸ್ಕೃತಿಕ ಕಾರ್ಯಕ್ರಮಗಳು",

ಸೆಪ್ಟೆಂಬರ್ 28 --  ತರಕಾರಿ ಅಲಂಕಾರ, ಶ್ರೀಮತಿ ಸುಷ್ಮಾ ಸಂತೋಷ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ"

ಸೆಪ್ಟೆಂಬರ್ 29 --  ಕೊಬ್ಬರಿ ತುರಿ ಅಲಂಕಾರ, ಶ್ರೀ ಹಿರೇಮಗಳೂರು ಪ್ರದೀಪ್ ಮತ್ತು ತಂಡದವರಿಂದ "ಭಕ್ತಿ ಗೀತೆಗಳು"

ಸೆಪ್ಟೆಂಬರ್ 30 --  ಶ್ರೀಗಂಧ ಅಲಂಕಾರ, ಶ್ರೀಮತಿ ರೂಪಾ ಪ್ರಭಂಜನ, ಶ್ರೀಮತಿ ರಮ್ಯಾ ಸುಧೀರ್ ಇವರಿಂದ "ಹರಿನಾಮ ಸಂಕೀರ್ತನೆ" ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸುದರ್ಶನ್ (ತಬಲಾ)

ಕ್ಟೋಬರ್ 1 --  ಪಂಚವರ್ಣ ಅಲಂಕಾರ, ಶ್ರೀ ಶ್ರೀಹರಿ ಭಟ್ ಮತ್ತು ತಂಡದವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" 

ಅಕ್ಟೋಬರ್ 2 ---  ಚಂದನ ಅಲಂಕಾರ, ಶ್ರೀಮತಿ ಸುಪ್ರಿಯಾ ಮತ್ತು ಶ್ರೀಮತಿ ಪಿ. ಎಸ್. ಸುಕನ್ಯಾ ಇವರಿಂದ "ಭರತನಾಟ್ಯ"

 ಅಕ್ಟೋಬರ್ 3 -- ಹೂವಿನ ಅಲಂಕಾರ, "ದುರ್ಗಾಷ್ಟಮಿ"-ದುರ್ಗಾ ನಮಸ್ಕಾರ ಪೂಜೆ

 ಅಕ್ಟೋಬರ್ 4 --  ತ್ರಿವರ್ಣ ಅಲಂಕಾರ, ದೇವಸ್ಥಾನದ ಭಜನಾ ಮಂಡಳಿಯ ಸದಸ್ಯರಿಂದ "ಭಜನೆ"

ಅಕ್ಟೋಬರ್ 5 -- ರಜತ ಅಲಂಕಾರ, ಶ್ರೀ ನಾಗಚೇತನ್ ಎಸ್. ಎಂ. ಮತ್ತು ತಂಡದವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement