Ticker

6/recent/ticker-posts

Ad Code

Responsive Advertisement

"ಕರ್ನಾಟಿಕ್ ಶಾಸ್ತ್ರೀಯ ಸಂಗೀತ ದ್ವಂದ್ವ ಗಾಯನ"

ಶ್ರೀ ಶಾರದಾ ಸಾಂಸ್ಕೃತಿಕ ಸಂಘ ಮತ್ತು ಕೆ ಪಿ. ಭಟ್ಟ ಸಂಗೀತ ಅಕಾಡೆಮಿ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಜಯಂತಿ ಪ್ರಯುಕ್ತ ಮಾರ್ಚ್ 24, ಗುರುವಾರ ಸಂಜೆ 6-30ಕ್ಕೆ : ಬೆಂಗಳೂರು ಸಹೋದರರಾದ ವಿದ್ವಾನ್ ಶ್ರೀ ಎಂ. ಬಿ. ಹರಿ‌ಹರನ್ ಮತ್ತು ವಿದ್ವಾನ್ ಶ್ರೀ ಎಸ್. ಅಶೋಕ್ ಇವರಿಂದ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ದ್ವಂದ್ವ ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ವಾದ್ಯ ಸಹಕಾರ : ವಿದ್ವಾನ್ ಶ್ರೀ ಬಿ. ಆರ್. ಶ್ರೀನಿವಾಸ್ (ಮೃದಂಗ), ವಿದ್ವಾನ್ ಶ್ರೀ ಮತ್ತೂರ್ ವಿಶ್ವಜಿತ್ (ಪಿಟೀಲು), ವಿದ್ವಾನ್ ಶ್ರೀ ಬಿ. ಎಸ್. ರಘುನಂದನ್ (ಘಟ).

ಕಾರ್ಯಕ್ರಮ ನಡೆಯುವ ಸ್ಥಳ :

ಕೇತಮಾರನಹಳ್ಳಿ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಹಾಲ್, (ಶಾರದಾ ಕಾಲೋನಿ ಬಸ್ ನಿಲ್ದಾಣದ ಎದುರು),  ಬಸವೇಶ್ವರನಗರ, ಬೆಂಗಳೂರು-560079

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement