ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ ದಾಸವಾಣಿ ಕಾರ್ಯಕ್ರಮವನ್ನು ವಿದುಷಿ - ಶ್ರೀಮತಿ ಸಂಧ್ಯಾ ಶ್ರೀನಾಥ್ ವೃಂದದವರು ನಡೆಸಿಕೊಟ್ಟರು .
ವಿಶೇಷವಾಗಿ ಕಾರ್ತಿಕ ಮಾಸದ ಕೊನೆಯದಿನ ಅಮಾವಾಸ್ಯೆ ಶನಿವಾರ ಸಂಜೆ 4-12-2021ನೇ ತಾರೀಕಿನಂದು ಸಾಯಂಕಾಲ 6:00 ಗಂಟೆಗೆ "ಲಕ್ಷದೀಪೋತ್ಸವದ"ಪೂಜಾ ಕಾರ್ಯಕ್ರಮಗಳು ಆರ್ ,ಕೆ ವಾದೀಂದ್ರ ಆಚಾರ್ಯರ,ಜಿ,ಕೆ ಆಚಾರ್ಯರ ನೇತೃತ್ವದಲ್ಲಿ ನೆರವೇರಲಿದೆ.
ಈ ದೀಪೋತ್ಸವದ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು 9449133929 ಈ ನಂಬರ್ನ ಆನ್ಲೈನ್ ಕ್ಯಾಟ್ ಲಾಗ್ ಮುಖಾಂತರ ಸೇವೆ ಸಲ್ಲಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಕಿಶೋರಾಚಾರ್ಯ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 08022443962, 9945429129,86603498o6
0 Comments