ವಿಜಯ ಮಧ್ವ ಸಂಘದ ವತಿಯಿಂದ
ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ
ದಿನಾಂಕ 8-11-2021 ರಿಂದ 12-11-2021 ವರೆಗೆ ಪ್ರತಿದಿನ ಸಂಜೆ 6-30ಕ್ಕೆ
ಶ್ರೀ ವಿಜಯವಿಠಲಾಚಾರ್ ರವರಿಂದ " ವಿಜಯದಾಸರ ಸುಳಾದಿಗಳು" ವಿಷಯವಾಗಿ ಪ್ರವಚನ ಏರ್ಪಡಿಸಿದೆ.
ಕಾರ್ಯಕ್ರಮ ನಡೆಯುವ ಸ್ಥಳ ,:
ವಿಜಯ ಮಧ್ವ ಸಂಘ
#37/2, ಗಂಗಾಧರ ಬಡಾವಣೆ, 2ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು - 560 040
0 Comments