-------------------------------ದಸರಾ ಮಹೋತ್ಸವದ ಪ್ರಯುಕ್ತ ಬಸವೇಶ್ವರನಗರದ ಮಾಧ್ವ ಸಂಘದಲ್ಲಿ ಅಕ್ಟೋಬರ್ 8 ರಿಂದ 15ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಮ||ಶಾ||ಸಂ|| ಶ್ರೀ ಕಲ್ಲಾಪರ ಪವಮಾನಾಚಾರ್ ಅವರಿಂದ "ಶ್ರೀ ಶ್ರೀನಿವಾಸ ಕಲ್ಯಾಣ" ಪ್ರವಚನ ಏರ್ಪಡಿಸಿದೆ.-------------------------------
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ಮಾಧ್ವ ಸಂಘ
5ನೇ ಅಡ್ಡರಸ್ತೆ, 3ನೇ ಹಂತ, 4ನೇ ಬ್ಲಾಕ್, ಮಾರುತಿನಗರ,ಬಸವೇಶ್ವರನಗರ, ಬೆಂಗಳೂರು
0 Comments