Ticker

6/recent/ticker-posts

Ad Code

Responsive Advertisement

"ಭಜನ-ಪ್ರವಚನ-ಗಾಯನ"


ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವಿಠಲ ಮಂದಿರ, ರಾಜಾಜಿನಗರ ಇವುಗಳ ಸಂಯುಕ್ತಾಶ್ರಯದಲ್ಲಿ

------------------------------

ಅಕ್ಟೋಬರ್ 5, ಮಂಗಳವಾರ 

ಸಂಜೆ 6 ಗಂಟೆಗೆ : 

ನಾಗರಬಾವಿಯ ಶ್ರೀ ಭಾರತಿ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ.

ಅಕ್ಟೋಬರ್ 6, ಬುಧವಾರ

ಸಂಜೆ 6 ಗಂಟೆಗೆ : 

ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ.

ಅಕ್ಟೋಬರ್ 7, ಗುರುವಾರ

ಸಂಜೆ 6 ಗಂಟೆಗೆ : 

ರಾಜಾಜಿನಗರದ ದಶಪ್ರಮತಿ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ.

ಅಕ್ಟೋಬರ್ 8, ಶುಕ್ರವಾರ

ಸಂಜೆ 6-30ಕ್ಕೆ :

ವಿದುಷಿ ಶ್ರೀಮತಿ ತೇಜಸ್ವಿನಿ ಶ್ರೀಹರಿ (ಮಳಗಿ) ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಕಾಶೀನಾಥ್ (ಹಾಮೊ೯ನಿಯಂ)

-------------------------------

ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀ ವಿಠಲ ಮಂದಿರ, #691, 45ನೇ ಅಡ್ಡರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010




Post a Comment

0 Comments

Ad Code

Responsive Advertisement