ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವಿಠಲ ಮಂದಿರ, ರಾಜಾಜಿನಗರ ಇವುಗಳ ಸಂಯುಕ್ತಾಶ್ರಯದಲ್ಲಿ
------------------------------
ಅಕ್ಟೋಬರ್ 5, ಮಂಗಳವಾರ
ಸಂಜೆ 6 ಗಂಟೆಗೆ :
ನಾಗರಬಾವಿಯ ಶ್ರೀ ಭಾರತಿ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ.
ಅಕ್ಟೋಬರ್ 6, ಬುಧವಾರ
ಸಂಜೆ 6 ಗಂಟೆಗೆ :
ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ.
ಅಕ್ಟೋಬರ್ 7, ಗುರುವಾರ
ಸಂಜೆ 6 ಗಂಟೆಗೆ :
ರಾಜಾಜಿನಗರದ ದಶಪ್ರಮತಿ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ ಧಾರ್ಮಿಕ ಪ್ರವಚನ.
ಅಕ್ಟೋಬರ್ 8, ಶುಕ್ರವಾರ
ಸಂಜೆ 6-30ಕ್ಕೆ :
ವಿದುಷಿ ಶ್ರೀಮತಿ ತೇಜಸ್ವಿನಿ ಶ್ರೀಹರಿ (ಮಳಗಿ) ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಕಾಶೀನಾಥ್ (ಹಾಮೊ೯ನಿಯಂ)
-------------------------------
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ವಿಠಲ ಮಂದಿರ, #691, 45ನೇ ಅಡ್ಡರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010



0 Comments