Ticker

6/recent/ticker-posts

Ad Code

Responsive Advertisement

ತಸ್ತೀಕ್ ಅನುದಾನ ವ್ಯರ್ಥವಾಗದಂತೆ ತಂತ್ರಜ್ಞಾನ ಸರಳೀಕರಣಗೊಳಿಸಲಾಗುವುದು : CM ಬೊಮ್ಮಾಯಿ



ಬೆಂಗಳೂರು, ಸೆಪ್ಟೆಂಬರ್ 20  (ಕರ್ನಾಟಕ ವಾರ್ತೆ):  ದೇವಸ್ಥಾನಗಳ ನಿರ್ವಹಣೆಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ತಸ್ತೀಕ್ ಅನುದಾನವು ಇತರೆ ತಾಂತ್ರಿಕ ಕಾರಣಗಳಿಂದ ವ್ಯರ್ಥವಾಗುತ್ತಿದ್ದು, ಅದನ್ನು ತಡೆಗಟ್ಟಲು ರಾಜ್ಯಾದ್ಯಂತ ತಂತ್ರಜ್ಞಾನವನ್ನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸಭಾ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಶ್ರೀಮತಿ ಡಾ: ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಪ್ರಶ್ನಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಾಕಿ ಇರುವ ತಸ್ತೀಕ್ ಅನುದಾನವನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು.

Post a Comment

0 Comments

Ad Code

Responsive Advertisement