"ಮಂತ್ರಾಲಯ ರಾಯರ ಮಠದಿಂದ ಬಿಡುಗಡೆಗೊಂಡ ಪುಸ್ತಕಗಳು ಲಭ್ಯ" ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತ ದಿಂದ ಬಿಡುಗಡೆ ಗೊಂಡಿರುವ ಹಾಗೂ"ಶ್ರೀಸುಯಮೀರಾಘವೇಂದ್ರ ಸಂಶೋಧನದೊಂದಿಗೆ ಪ್ರಕಟಗೊಂಡಿರುವ ಶ್ರೀಗುರು ರಾಜ ಸಂಪುಟಮ್-1,
ಶ್ರೀ ರಾಮಚಾರಿತ್ರ್ಯ ಮಂಜರೀ,
ಶ್ರೀನೃಸಿಂಹಸ್ತುತಿಃ,ಶ್ರೀಪ್ರಹ್ಲಾದರಾಜರು,ಶ್ರೀರಾಮತಾರಾವಲಿಃ,
ಶ್ರೀ ಹರಿ-ಗುರು-ರಾಘವೇಂದ್ರ ಕೀರ್ತನ ರತ್ನಮಾಲಾ,ಶ್ರೀದಶಾ ವತಾರಸ್ತುತಿಃ,ಎಂಬ ಈ ಗ್ರಂಥ ಪುಸ್ತಕಗಳು ಬೆಂಗಳೂರಿನ ಜಯನಗರದ 5 ನೇ ಬಡಾವಣೆ ಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೂಜಾ ಭಂಡಾರದಲ್ಲಿ ದೊರೆಯಲಿದೆ.
ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ಆರ್ ಕೆ ವಾದೀಂದ್ರಾಚಾ ರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಸಮಯ ಬೆಳಗ್ಗೆ 9:00 ರಿಂದ 12:00 ಸಂಜೆ 5 ರಿಂದ 8.00 ರವರೆಗೆ. ಹೆಚ್ಚಿನ ಮಾಹಿತಿಗಾಗಿ 9945429129- 9449133929- 9845284393- 08022443962








0 Comments