Ticker

6/recent/ticker-posts

Ad Code

Responsive Advertisement

ಧಾರ್ಮಿಕ ಪ್ರವಚನ: ಶ್ರಾವಣ ಮಾಸ ಮಹಿಮೆ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ, ಶ್ರೀರಾಮಪುರ ಇವುಗಳ ಸಂಯುಕ್ತಾಶ್ರಯದಲ್ಲಿ 

ದಿನಾಂಕ 17-8-2021 ಮಂಗಳವಾರ ಸಂಜೆ 6 ಗಂಟೆಗೆ ವಿಜಯನಗರದ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನೆ, 

ದಿನಾಂಕ 18-8-2021 ಬುಧವಾರ ಸಂಜೆ 6 ಗಂಟೆಗೆ ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯವರಿಂದ ಭಜನೆ.

ಆಗಸ್ಟ್ 17, 18 ಮತ್ತು 19 (ಮಂಗಳವಾರ, ಬುಧವಾರ ಮತ್ತು  ಗುರುವಾರ) ಸಂಜೆ 7 ಗಂಟೆಗೆ ಶ್ರೀ ವಾದಿರಾಜರಾಚಾರ್  ದೇಶಪಾಂಡೆ ಅವರಿಂದ "ಶ್ರಾವಣ ಮಾಸ ಮಹಿಮೆ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.



 ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀರಾಮಚಂದ್ರಸ್ವಾಮಿ ದೇವಸ್ಥಾನ, 2ನೇ ಅಡ್ಡರಸ್ತೆ, ಶ್ರೀರಾಮಪುರ, 

ಬೆಂಗಳೂರು-560021


Post a Comment

0 Comments

Ad Code

Responsive Advertisement