Ticker

6/recent/ticker-posts

Ad Code

Responsive Advertisement

ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ : ಆಮ್‌ ಆದ್ಮಿ ಪಾರ್ಟಿ ಕ್ಯಾಂಡಲ್‌ ಲೈಟ್‌ ಪ್ರತಿಭಟನೆ

 ರಾಜ್ಯದಲ್ಲಿ ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಆರ್‌ಟಿಐ ಕಗ್ಗೊಲೆಗಳು ನಿಲ್ಲಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯು ಇಂದು (ಜುಲೈ 17, 2021) ಸಂಜೆ 6 ಗಂಟೆಗೆ ಬೆಂಗಳೂರಿನ ಎಂ.ಜಿ ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಕ್ಯಾಂಡಲ್‌ ಲೈಟ್‌ ಪ್ರತಿಭಟನೆ ನಡೆಸಲಿದೆ.




Post a Comment

0 Comments

Ad Code

Responsive Advertisement