Ticker

6/recent/ticker-posts

Ad Code

Responsive Advertisement

ಮಾದಕ ಪದಾರ್ಥ ಬಳಕೆಯ ತಡೆಗಟ್ಟುವಿಕೆ , ಪುನರ್ ನಿರ್ಮಾಣ ಕೇಂದ್ರ ಉದ್ಘಾಟನೆ

 ಮದ್ಯಪಾನ ಮಾದಕ ಪದಾರ್ಥ ಬಳಕೆಯ ತಡೆಗಟ್ಟುವಿಕೆ ಮತ್ತು ಪುನರ್ ನಿರ್ಮಾಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು  ನಗರದ ಕಾಮಾಕ್ಷಿಪಾಳ್ಯದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.   




 ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಕುಸುಮಾ.ಎಚ್. ಮತ್ತು ಈ ವೇಳೆ  ಮುಖ್ಯ ಅತಿಥಿಗಳಾಗಿ ಡಾ॥ ಚಂದ್ರಶೇಖರ್, ಡಾ॥ ಸುಮಂಗಲಾ ಸಿ.ಎನ್, ಡಾ॥ ಜಿ.ಎ. ಶ್ರೀನಿವಾಸ್, ಶ್ರೀಕಾಂತ್ ಶೆಟ್ಟಿ, ಡಾ॥ ಹಿಂದೂಕುಮಾರ್ .ಎ,  ಡಾ॥ ವಿಕ್ರಂ ಅರುಣಾಚಲಂ ಹಾಗೂ RASP ಸಂಸ್ಥಾಪಕರು ಆದ ವಿವೇಕ್ ಮುನಿಯಪ್ಪ ಹಲವು ಗಣ್ಯರು ಉಪಸ್ಥಿತರಿದ್ದರು.







Post a Comment

0 Comments

Ad Code

Responsive Advertisement